Kota Shivarama Karanth > Quotes > Quote > Gajanana liked it
“ಕನ್ನಡದ ಮಕ್ಕಳಿಗೆ ಹಿಂದಿ, ಸಂಸ್ಕೃತಗಳ ರೂಢಿಯಿಲ್ಲ, ಹಾಗಾಗಿ ಅವರಿಗೆ ‘ಭಾರತ ಮಾತೆ’ ಎಟುಕದ ವ್ಯಕ್ತಿ. ಅವಳ ಸಲುವಾಗಿ ಮಕ್ಕಳ ಬಾಯಿಯಿಂದ ‘ಭರತ್ ಮತಾ ಕೀ ಜೈ’ ಅನ್ನಿಸುವಾಗ ನಗು ಬರುತ್ತದೆ. ‘ತಾಯಿಯೇ ನಿನಗೆ ನಮಸ್ಕಾರ’ ಎಂಬ ಅರ್ಥದ ಮಾತುಗಳನ್ನು ‘ವಂದೇ ಮಾತರಮ್’ ಎಂದು ವಿನಯ ರಹಿತವಾಗಿ ‘ಜೋ ಹುಷಾರ್’ ಎಂಬಂತೆ ಸಾಮೂಹಿಕವಾಗಿ ಒದರಿಸುವುದನ್ನು ಕೇಳಿದಾಗ ದುಃಖವಾಗುತ್ತದೆ.”
―
―
No comments have been added yet.
